RTC Adhar link:ಪ್ರತಿಯೊಬ್ಬ ರೈತರು ಇಲ್ಲಿ ಗಮನಿಸಿ! ಈ ಕೆಲಸ ಮಾಡದಿದ್ದರೆ ಇನ್ನೂ ಮುಂದೆ ಬರ ಪರಿಹಾರ ಸೇರಿ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು ನಿಮಗೆ ಸಿಗುವುದಿಲ್ಲ : ಈಗಲೇ ಈ ಕೆಲಸ ಮಾಡಿ

ರಾಜ್ಯದ ರೈತರು ಕರ್ನಾಟಕ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯಲು ಈ ಕೆಳಗಿನ ಒಂದು ಅಂಶವನ್ನು ಮಾಡಿರುವುದು ಕಡ್ಡಾಯವಾಗಿರುತ್ತದೆ. ರಾಜ್ಯದ ಪ್ರತಿಯೊಬ್ಬರು ಇನ್ನು ಮುಂದೆ ಕರ್ನಾಟಕ ರಾಜ್ಯದ ಹಾಗೂ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಲಾಭ ಪಡೆಯಲು ಅತಿ ಮುಖ್ಯವಾಗಿ ಮಾಡಬೇಕಾಗಿರುವುದು ಆಧಾರ್ ಕಾರ್ಡ್ ಮತ್ತು ಆರ್ ಟಿ ಸಿ ಯನ್ನು ಲಿಂಕ್ ಮಾಡುವುದು. ಇಲ್ಲಿಯವರೆಗೂ ಯಾರು ತಮ್ಮ ಆರ್ ಟಿ ಸಿ ಗಳಿಗೆ ಆಧಾರ್ ಲಿಂಕ್ ಮಾಡಿಲ್ಲ ಅಂತವರು ಈ ಲೇಖನವನ್ನು … Read more