Drought Relief Fund: ರೈತರ ಖಾತೆಗೆ ಹೊಸ  ಬರ ಪರಿಹಾರ ಪಟ್ಟಿ ಬಿಡುಗಡೆ..! ಇಲ್ಲಿದೆ ಸಂಪೂರ್ಣ ಮಾಹಿತಿ ಇಂದೇ ಈ ರೀತಿ ಚೆಕ್ ಮಾಡಿಕೊಳ್ಳಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ರೈತರು ಇದೀಗ ಬೇಸಿಗೆ ಸಮಯದಲ್ಲಿ ಬಹಳಷ್ಟು ನಷ್ಟ ಅನುಭವಿಸಿದ್ದಾರೆ, ಇಷ್ಟೇ ಅಲ್ಲದೆ ಈಗಿನ ಸಮಯದಲ್ಲಿ ಸದ್ಯ ನಮ್ಮ ಕರ್ನಾಟಕದಲ್ಲಿ ನೀರಿಗಾಗಿ ಆಹಾಕಾರ ನಡೆಯುತ್ತಿದೆ ಇದರಲ್ಲಿ ರೈತರ ಬೆಳೆಗೆ ನೀರು ಸಿಗದೇ ಬಹಳಷ್ಟು ರೈತರ ತಮ್ಮ ಬೆಳೆ ಕೈಗೆ ಸಿಗದೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಹೀಗಾಗಿ ರೈತರು ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದುಕೊಂಡಿದ್ದಾರೆ ಇದೀಗ ಇದಕ್ಕಂತಲೇ ಒಂದು ಅಧಿಕೃತ ಹೊಸ ಬಿಡುಗಡೆ ಆಗಿದೆ ಬನ್ನಿ ತಿಳಿದುಕೊಂಡು ಬರೋಣ. ಬರ … Read more