ಯುವನಿಧಿ ಹಾಗೂ ಗೃಹಲಕ್ಷ್ಮಿ ಪಡೆಯುತ್ತಿರುವವರು ಈ ದಾಖಲೆಗಳನ್ನು ಸಲ್ಲಿಸದಿದ್ದರೆ ಮುಂದಿನ ಕಂತಿನ ಹಣ ಬರುವುದಿಲ್ಲ | Yuvanidhi Big update

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು ಪ್ರೀತಿಯ ಓದುಗರೆ ಈಗ ಯುವನಿಧಿಯ ಹೊಸ ಅಪ್ಡೇಟ್ ತಿಳಿಯೋಣ ಬನ್ನಿ.. ಯುವನಿಧಿ ಪಡೆಯುತ್ತಿರುವವರು ಈ ದಾಖಲೆಗಳನ್ನು ಸಲ್ಲಿಸದಿದ್ದರೆ ಮುಂದಿನ ಕಂತಿನ ಹಣ ಬರುವುದಿಲ್ಲ | Yuvanidhi Big update ಯುವ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿರುವವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದ್ದು, ಈ ದಾಖಲಾತಿಗಳನ್ನು ಸಲ್ಲಿಸದೆ ಇದ್ದರೆ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಯ ಹಣ ಬರುವುದು ನಿಲ್ಲುತ್ತದೆ. ಈಗಲೇ ಈ ಮಾಹಿತಿಯನ್ನು ತಿಳಿದುಕೊಳ್ಳಿ. ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ … Read more

1.75 ಲಕ್ಷ ರೂಪಾಯಿ ಸಹಾಯಧನ! ನೀವು ಆಡು ಮತ್ತು ಕುರಿ ಸಾಕುತ್ತೀರಾ? ಇಲ್ಲಿದೆ ನಿಮಗೆ ಭರ್ಜರಿ ಆಫರ್…! ಕುರಿ ಸಾಕಾಣಿಕೆ ಮಾಡಲು ಪಡೆದುಕೊಳ್ಳಿ ಸಹಾಯಧನ

1.75 ಲಕ್ಷ ರೂಪಾಯಿ ಸಹಾಯಧನ! ನೀವು ಆಡು ಮತ್ತು ಕುರಿ ಸಾಕುತ್ತೀರಾ? ಇಲ್ಲಿದೆ ನಿಮಗೆ ಭರ್ಜರಿ ಆಫರ್ ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ, ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಕೃಷಿ ಚಟುವಟಿಕೆಗಳಾದ ಕುರಿ ಮತ್ತು ಆಡು ಸಾಕಾಣಿಕೆ ಮಾಡುವಂತಹ ಜನರಿಗೆ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಕರೆದಿರುವ ಬಗ್ಗೆ ಮಾಹಿತಿಯನ್ನು ಒದಗಿಸಲಿದ್ದೇವೆ. ಕರ್ನಾಟಕ ರಾಜ್ಯದ ಕರ್ನಾಟಕ ಕುರಿ ಮತ್ತು … Read more

ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಸರ್ಕಾರದ ಯೋಜನೆಗೆ ಅರ್ಜಿ ಅಹ್ವಾನ : ನಿಮ್ಮ ಮಕ್ಕಳು ಕೂಡ ಅರ್ಜಿ ಸಲ್ಲಿಸಬಹುದಾ? ಈಗಲೇ ತಿಳಿದುಕೊಳ್ಳಿ.

ದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಲು ಸರ್ಕಾರದ ಯೋಜನೆಗೆ ಅರ್ಜಿ ಅಹ್ವಾನ : ನಿಮ್ಮ ಮಕ್ಕಳು ಕೂಡ ಅರ್ಜಿ ಸಲ್ಲಿಸಬಹುದಾ? ಈಗಲೇ ತಿಳಿದುಕೊಳ್ಳಿ. ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ, ನಮ್ಮ ಈ ಚಾಲತಾನದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತ ಮಾಹಿತಿಯನ್ನು ಪ್ರತಿನಿತ್ಯ ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕೊಡಿಸುವ ನೆಟ್ಟಿನಲ್ಲಿ ಸರ್ಕಾರದ ಯೋಜನೆ ಆಗಿರುವಂತಹ ಆರ್ ಟಿ ಇ ಕಾಯ್ದೆ ಅಡಿ ಇರುವಂತಹ … Read more