ಇನ್ನು ಮುಂದೆ ಇಂಥವರಿಗೆ ಗೃಹಲಕ್ಷ್ಮಿ ಹಣ ಬಂದ್..! ಸರ್ಕಾರದ ಅಧಿಕೃತ ಆದೇಶ ಇಂದೇ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.!!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ  ಯಾರೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳುತ್ತಿದ್ದೀರಾ ಇವರೆಲ್ಲರಿಗೂ ಬಿಗ್ ಶಾಕ್ ಅಂತ ಹೇಳಬಹುದು.

 ಹೌದು ಇದೀಗ ಯಾರೆಲ್ಲಾ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುತ್ತಿದ್ದೀರೋ ಇಂಥವರಿಗೆ ಹಣ ಬಂದು ಮಾಡಲು ಈಗ ಸರ್ಕಾರ ಮುಂದಾಗಿದೆ.  ಹಾಗಾದ್ರೆ ಯಾವ ಕಾರಣಕ್ಕಾಗಿ ಗೃಹಲಕ್ಷ್ಮಿ ಹಣ ಬಂದು ಮಾಡಲು ಸರ್ಕಾರ ಮುಂದಾಗಿದೆ ಪ್ರತಿಯೊಬ್ಬರೂ ಗೃಹಲಕ್ಷ್ಮಿ ಹಣ ಕೆಲವೊಂದು ಜನಗಳ ಮಾತ್ರ ಗೃಹಲಕ್ಷ್ಮಿ ಬಂದ್ ಆಗುತ್ತ ನಮ್ಮ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ನಿಮ್ಮೆಲ್ಲ ಈ ಮಾಹಿತಿಗೆ ಈ ಕೆಳಗಿನದಿದೆ ನೋಡಿ ಸಂಪೂರ್ಣ ಮಾಹಿತಿ.

 ಈ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ..!

 ಸರ್ಕಾರ ಇಂಥವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಹಾಕುವುದಿಲ್ಲ ಎಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ ಹಾಗಾದರೆ ಯಾರೆಲ್ಲ ಬರುತ್ತಾರೆ ಇದರಲ್ಲಿ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಇಂಥವರು ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಹಣ ಬರುವುದಿಲ್ಲ.

  •  ಮೊದಲನೆಯದಾಗಿ ತಿಳಿಸಬೇಕೆಂದರೆ ನಿಮ್ಮ ಮನೆಯಲ್ಲಿ ಯಾವುದೇ ತರಹದ ಸರ್ಕಾರಿ ಕೆಲಸಕ್ಕೆಹೋಗೋರು ಇರಬಾರದು ಒಂದು ವೇಳೆ ಸರಕಾರಿ ಕೆಲಸಕ್ಕೆ ಹೋಗುವವರಿದ್ದರೆ ಗೃಹಲಕ್ಷ್ಮಿ ಹಣ ಬಂದ ಆಗುತ್ತೆ.
  •  ನಿಮ್ಮ ಮನೆಯಲ್ಲಿ ಸರಕಾರಿ ಟ್ಯಾಕ್ಸ್ ಕಟ್ಟುವಂತಿದ್ದರೆ ಅಥವಾ ತೆರಿಗೆಯನ್ನು ಪಾವತಿಸುವಂತಿದ್ದರೆ ಇಂಥವರ ಗೃಹಲಕ್ಷ್ಮಿ ಹಣ ಬರುವುದಿಲ್ಲ.
  •  ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಂಡಿದ್ದವರಿಗೆ ನಂತರ ಗೃಹಲಕ್ಷ್ಮಿ ಎದೆಗೆ ಅರ್ಜಿ ಸಲ್ಲಿಸಿ, ಈ ಒಂದು ಯೋಜನೆ ಪಡೆದುಕೊಳ್ಳುವಂತಿದ್ದವರಿಗೆ ಈ ಒಂದು ಯೋಜನೆ ಇನ್ನು ಮುಂದೆ ಸಿಗುವುದಿಲ್ಲ.

 ಈ ಮೇಲೆ ತಿಳಿಸಿರುವ ಹಾಗೆ ಇಂತಹ ಫಲಾನುಭವಿಗಳಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲ್ಲ ಅಂತ ಕರ್ನಾಟಕ ಸರ್ಕಾರ ಅಧಿಕೃತವಾಗಿ ಆದಿ ಸೂಚನೆ ಹೊರಡಿಸಿದೆ.

 ಗೃಹಲಕ್ಷ್ಮಿ ಹಣ ಬರಬೇಕೆಂದರೆ ಏನು ಮಾಡಬೇಕು..?

  •  ಮೊದಲನೆಯದಾಗಿ ನಿಮಗೆ ಗೃಹಲಕ್ಷ್ಮಿ ಹಣ ಬರಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆ ಅಥವಾ ಇಲ್ಲವೇ ಎಂದು ಆಡಿಸಿಕೊಳ್ಳಿ.
  •  ಎರಡನೆಯದಾಗಿ  ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಇದೆಯೇ ಅಥವಾ ಇಲ್ಲವೇ ಎಂದು ಚೆಕ್ ಮಾಡಿಕೊಳ್ಳಿ.
  •  ಇನ್ನು ಮೂರನೆಯದಾಗಿ ನಿಮ್ಮ ಮನೆಯಲ್ಲಿ ಸರಕಾರಕ್ಕೆ ಯಾವುದೇ ತರಹದ ಟ್ಯಾಕ್ಸ್ ಕಟ್ಟುವಂತಿದ್ದರೆ ನಿಮಗೆ ಬರುವುದಿಲ್ಲ.
  •  ನಿಮ್ಮ ಹೆಸರು ಆಧಾರ್ ಕಣ್ಣಿಂದ ಹಿಡಿದು ರೇಷನ್ ಕಾರ್ಡ್ ನಲ್ಲಿ ಸರಿಯಾಗಿರಬೇಕು ನಿಮ್ಮ ಹೆಸರು ಸರಿಯಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತೆ ಒಂದು ವೇಳೆ ನಿಮ್ಮ ಹೆಸರು ಸರಿಯಾಗಿ ಇರದಿದ್ದರೆ ಹಣ ಬರುವುದಿಲ್ಲ.

Leave a Comment